ಇಂದು ಸೌರಮಾನ ಯುಗಾದಿ. ಆಸ್ತಿಕರು, ಹಣ್ಣು, ತರಕಾರಿ, ಹೂವುಗಳಿಂದ ತುಂಬಿದ ವಿಷು ಕಣಿಯನ್ನು ಅಲಂಕರಿಸಿ ಬೆಳಿಗ್ಗೆದ್ದು ಕನ್ನಡಿಯಲ್ಲಿ ನೋಡುವ ಪರಿಪಾಠವಿದೆ. ಸೌರಮಾನದ ಶಾರ್ವರಿ ಸಂವತ್ಸರ ಆರಂಭದ ಪ್ರತೀಕವಾಗಿರುವ ಈ ದಿನ ಮನೆಯೊಳಗಿದ್ದೇ ಹಬ್ಬ ಆಚರಿಸುವ ಅನಿವಾರ್ಯತೆ. ಕೋವಿಡ್-19 ಪ್ರಯುಕ್ತ ಮನೆಯೊಳಗಿರಿ, ಹಬ್ಬ ಆಚರಿಸಿ ಎಂಬ ಸಂದೇಶದೊಂದಿಗೆ ಎಲ್ಲ ಓದುಗರಿಗೆ ಶುಭಾಶಯಗಳು.
– ವಿಡಿಯೊ. ಕೃಷ್ಣ ಕುಮಾರ್ ಪಿ.ಎಸ್, ಪ್ರಜಾವಾಣಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.