ADVERTISEMENT

ಹಿಂದುಳಿದವರ ಏಳಿಗೆಗೆ ದುಡಿದ ನಾಲ್ವಡಿ ಕೃಷ್ಣರಾಜರೇ ನನಗೆ ಆದರ್ಶ: ಯದುವೀರ ಒಡೆಯರ್‌

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 13:12 IST
Last Updated 15 ಅಕ್ಟೋಬರ್ 2023, 13:12 IST

ರಾಜ್ಯದಲ್ಲಿ ದಸರಾ ಸಡಗರ ಆರಂಭವಾಗುತ್ತಿದ್ದಂತೆ ಮೈಸೂರು ಕಳೆಗಟ್ಟಿದೆ. ಈ ವಿಶೇಷ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ. ‘ಹಿಂದುಳಿದವರ ಏಳಿಗೆಗೆ ದುಡಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರೇ ನನಗೆ ಆದರ್ಶ’ ಎನ್ನುವ ಯದುವೀರ, ಯದುವಂಶದ ಪರಂಪರೆ, ಮೈಸೂರು ದಸರಾ, ಖಾಸಗಿ ದರ್ಬಾರ್‌ ಮತ್ತು ಮಹಿಷ ದಸರಾ ಬಗ್ಗೆ ಮಾತನಾಡಿದ್ದಾರಲ್ಲದೆ, ತಮ್ಮ ಮುಂದಿನ ಕನಸುಗಳನ್ನೂ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.