ಶರಾವತಿ ನೀರನ್ನು ಬೆಂಗಳೂರಿಗೆ ಕೊಡುವ ಪ್ರಸ್ತಾವ ಕೇಳಿದ ದಿನದಿಂದ ನದಿ ತೀರದ ಜನರಲ್ಲಿ ಮತ್ತೆ ಆತಂಕ ಮೂಡಿದೆ. ನದಿಯ ಹರಿವು ಮತ್ತು ಪರಿಸರದ ಸಮತೋಲನ ಹಾಳಾದೀತು ಎನ್ನುವ ಭೀತಿ ಇವರ ಆತಂಕದ ಮೂಲ ಕಾರಣ. ಶರಾವತಿ ನದಿ ತೀರದ ಬದುಕು ಈಗ ಹೇಗಿದೆ. ಈ ವಿಡಿಯೊ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.