ಗುರುಗಳಿಗೆ ಶುಭಾಶಯ ಪ್ರತಿವರ್ಷ ತಿಳಿಸುತ್ತೇವೆ. ಅವರನ್ನು ಹಾಡಿ ಹೊಗಳುತ್ತೇವೆ. ಆದರೆ ಅವರ ವೃತ್ತಿಬದುಕಿನ ಸಂಕಷ್ಟ–ಸವಾಲುಗಳನ್ನು ಎಂದಾದರೂ ಕೇಳಿದ್ದೇವೆಯಾ? ನಾವು ಗುರುಮಾತೆಯರ ಮನದ ಮಾತಿಗೆ ದನಿಯಾಗಿದ್ದೇವೆ. ಬನ್ನಿ ಅವರ ಮಾತನ್ನು ಆಲಿಸೋಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.