
ಪ್ರಜಾವಾಣಿ ವಾರ್ತೆಕೊಲಂಬೊ (ಪಿಟಿಐ): ತಮಿಳುನಾಡಿನ ಮೂರು ಕಡೆ ಉಗ್ರರಿಗೆ ಗುಪ್ತವಾಗಿ ತರಬೇತಿ ನೀಡಲಾಗುತ್ತಿದೆ ಎಂಬ ಶ್ರೀಲಂಕಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು `ಸಂಪೂರ್ಣ ಆಧಾರರಹಿತ~ ಎಂದು ಭಾರತ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
ಎರಡೂ ದೇಶಗಳು ಪರಸ್ಪರ ಸೌಹಾರ್ದದಿಂದ ಇದ್ದು, ಇಂತಹ ಯಾವುದೆ ಮಾಹಿತಿ ಭಾರತ ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.