ಬೆಂಘಾಜಿ (ಎಎಫ್ಪಿ): ರಾಷ್ಟ್ರೀಯ ಮಧ್ಯಂತರ ಮಂಡಳಿ (ಎನ್ಟಿಸಿ) ಅಧಿಕಾರ ತ್ಯಜಿಸಿದ್ದೇ ಆದರೆ ರಾಷ್ಟ್ರದ ಜನತೆ ದಂಗೆ ಏಳುತ್ತಾರೆ ಎಂದು ಎನ್ಟಿಸಿ ಮುಖ್ಯಸ್ಥ ಮುಸ್ತಫಾ ಅಬ್ದುಲ್ ಜಲಿಲ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.