ಲಂಡನ್ (ಐಎಎನ್ಎಸ್): ದುರಾಡಳಿತದ ವಿರುದ್ಧ ಚಳವಳಿ ನಡೆಸಿದವರನ್ನು ಹತ್ಯೆ ಮಾಡಿಸಿರುವ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ಗೆ ಮರಣ ದಂಡನೆವಿಧಿಸಬೇಕು ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯದಲ್ಲಿ ಒತ್ತಾಯಿಸಿದ್ದಾರೆ.
ಜನರನ್ನು ರಕ್ಷಿಸುವುದು ಅಧ್ಯಕ್ಷರ ಕರ್ತವ್ಯ. ಆದರೆ ಅಧ್ಯಕ್ಷರಾಗಿದ್ದುಕೊಂಡು ಮುಬಾರಕ್, ಜನರನ್ನು ಕೊಲ್ಲಲು ಆದೇಶಿಸಿರುವುದರಿಂದ ಅಪರಾಧವೆಸಗಿದ್ದಾರೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.