Prajavani Live | ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ಸಮರ್ಥವೇ
ಸಂವಾದದಲ್ಲಿ ಪಾಲ್ಗೊಳ್ಳುವವರು
*ಎನ್. ನಾಗರಾಜ್ (ಮೀಸೆ):ನಿವೃತ್ತ ಎಸ್ಪಿ, ಬೆಂಗಳೂರು
*ದೀಪಕ್.ಸಿ.ಎನ್: ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
*ಉಷಾ ಮೋಹನ್:ಮಾಧ್ಯಮ ವಕ್ತಾರೆ, ಆಮ್ ಆದ್ಮಿ ಪಕ್ಷ, ಕರ್ನಾಟಕ
*ಆದರ್ಶ ಅಯ್ಯರ್:ಸಹ ಅಧ್ಯಕ್ಷ, ಜನಾಧಿಕಾರ ಸಂಘರ್ಷ ಪರಿಷತ್, ಕರ್ನಾಟಕ
ಚರ್ಚೆ ನಡೆಸಿಕೊಡುವವರು: ವೈ.ಗ. ಜಗದೀಶ್, ಮುಖ್ಯಸ್ಥ, ವರದಿಗಾರರ ವಿಭಾಗ, ಪ್ರಜಾವಾಣಿ, ಬೆಂಗಳೂರು
ಸೋಮವಾರ, ಜುಲೈ 4, 2022, ಸಮಯ: ಬೆಳಿಗ್ಗೆ 11 ಗಂಟೆಗೆ
ಪ್ರಜಾವಾಣಿ ಫೇಸ್ಬುಕ್, ಟ್ವಿಟರ್ ಹಾಗೂ ಯುಟ್ಯೂಬ್ನಲ್ಲಿ ನೇರ ಪ್ರಸಾರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.