ADVERTISEMENT

ಸುಧಾ ಚೆನ್ನುಡಿ ಕೇಳಿ: ಈಗಿದು ಬರದ ನಾಡಲ್ಲ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 3:13 IST
Last Updated 26 ಜೂನ್ 2025, 3:13 IST

ವಿಜಯಪುರ ಹಣ್ಣುಗಳ ಬಟ್ಟಲಾಗಿದ್ದು ಹೇಗೆ? ನಿಂಬಿಯಾ ಬನದ ಮ್ಯಾಗ ಚಂದ್ರ ಚಂಡಾಡಿದಂತೆ, ನಾವು ಕೈಕಾಲಾಡಿಸಿದರೂ ಏನಾಗಬಹುದು, ವಿಜಯಪುರದ ಜವಾರಿ ಭಾಷೆಯಲ್ಲಿ ಕೇಳಿ, ಜುಲೈ03 ಸುಧಾ ಸಂಚಿಕೆಯ ಚೆನ್ನುಡಿ ಸರಣಿಯಲ್ಲಿ.

ಧ್ವನಿ: ನಟಿ, ಲೇಖಕಿ ಜಯಲಕ್ಷ್ಮಿ ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT