ತೆರಿಗೆ ತಪ್ಪಿಸುವವರ ಮೇಲೆ ಕ್ರಮ ಖಂಡಿತ
ನವದೆಹಲಿ, ಏ. 17 - ಯಾರೇ ಆಗಲಿ - ಅವರೆಷ್ಟೇ ದೊಡ್ಡವರಿದ್ದರೂ - ಲಂಚಕೋರರೆಂದು ಅಥವಾ ಸರ್ಕಾರಕ್ಕೆ ತೆರಿಗೆ ಕೊಡದಿದ್ದವರೆಂದು ಕಂಡುಬಂದಲ್ಲಿ ಅಂಥವರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡುವುದಿಲ್ಲವೆಂದು ಹಣಕಾಸಿನ ಸಚಿವ ಶ್ರೀ ಮೊರಾರ್ಜಿ ದೇಸಾಯರು ಇಂದು ಲೋಕ ಸಭೆಗೆ ಭರವಸೆ ಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.