ADVERTISEMENT

75 ವರ್ಷಗಳ ಹಿಂದೆ | ಸಕ್ಕರೆ ಕಾರ್ಖಾನೆ ಕೆಲಸ ಮತ್ತೆ ನಿಂತಿದೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 23:31 IST
Last Updated 14 ಆಗಸ್ಟ್ 2025, 23:31 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ಬೆಂಗಳೂರು, ಆಗಸ್ಟ್‌ 14– ಕಬ್ಬಿನ ಸರಬರಾಜು ಇಲ್ಲವಾಗಿ ಮಂಡ್ಯ ದಲ್ಲಿರುವ ಸಕ್ಕರೆ ಕಾರ್ಖಾನೆ ಮತ್ತೆ ಕೆಲಸ ನಿಲ್ಲಿಸಿದೆ. ಕಳೆದ ತಿಂಗಳ ಮಧ್ಯ ಭಾಗದಲ್ಲಿ ಕಾರ್ಖಾನೆ ಕೆಲಸ ಪ್ರಾರಂಭಿಸಿದಾಗ 1948ರ ಕಬ್ಬಿನ ಬೆಳೆ ಸರಬರಾಜಾಗುತ್ತಿತ್ತು. ಕಾರ್ಖಾನೆಯು ಈ ಬೆಳೆಯನ್ನು, 1949ರ ಕೊಂಚ ಬೆಳೆಯನ್ನೂ ಮೂರು ವಾರಗಳಲ್ಲಿ ಅರೆದು ಮುಗಿಸಿತು.

ಗೌರಿಬಿದನೂರು ಮತ್ತು ಕುಣಿಗಲ್‌ ಮುಂತಾದ ಸಂಸ್ಥಾನದ ಇತರೆ ಪ್ರದೇಶಗಳಿಂದ ಕಬ್ಬನ್ನು ತರಿಸುವ ಯೋಚನೆ ಮಾಡಲಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.