ನಮ್ಮಿಷ್ಟದ ಅಭ್ಯರ್ಥಿಯ
ಆಯ್ಕೆ ಮಾಡುವ
ಮತದಾನದ ಹಕ್ಕಿರುವುದು
ಪ್ರಜಾಪ್ರಭುತ್ವದ ಸೊಬಗು!
ಇಷ್ಟದ ಅಭ್ಯರ್ಥಿ
ಚುನಾವಣಾ ಕಣದಲ್ಲಿಯೇ
ಇಲ್ಲವೆಂಬುದು
ಮತದಾರನ ಕೊರಗು!
ಸೊಬಗು ಸೊರಗಿ ಕೊರಗಲ್ಲಿ
ಕೊನೆಯಾಗದಿರಲು
ಬದಲಾಗಬೇಕಿದೆ
ಚುನಾವಣೆ ಒಳಹೊರಗು!
-ರೇವಣ್ಣ ಎಂ.ಜಿ.,ಮಂಡ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.