ADVERTISEMENT

‘ಅತ್ಯಾಚಾರ ಸ್ವಾಮಿ’ಗಳು!

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST

‘... ಸ್ವಾಮಿ ಚಿನ್ಮಯಾನಂದ ವಿರುದ್ಧ ವಾರಂಟ್’ (ಪ್ರ.ವಾ., ಮೇ 26)

ಇದು ಅತ್ಯಾಚಾರದ ಪ್ರಕರಣ, ಭಾರತದಲ್ಲಿ ‘ಅತ್ಯಾಚಾರ ಸ್ವಾಮಿ’ಗಳ ಸಂಖ್ಯೆ ಏರುತ್ತಿದೆ! ಆಚಾರ ಕುಸಿಯುತ್ತಿದೆ, ಅಂತೆಯೆ ‘ಆಚಾರವಿಲ್ಲದ ನಾಲಗೆ’ಗಳೂ ಹೆಚ್ಚುತ್ತಿವೆ! ಒಟ್ಟಿನಲ್ಲಿ, ಬಹುಮಂದಿ ತಮ್ಮ ‘ನೀಚಬುದ್ಧಿ’ಯನ್ನು ಬಿಡುತ್ತಿಲ್ಲ; ಅವರ ಗುಂಪಿಗೆ ಹೊಸ ಹೊಸಬರು ಸೇರುತ್ತಿದ್ದಾರೆ! (ಸರ್ವತ್ರ ‘ಅತ್ಯಾಚಾರ ನ್ಯಾಯಾಲಯ’ಗಳ ಸ್ಥಾಪನೆಯಾಗಬೇಕಿದೆಯೆ?)

-ಸಿ.ಪಿ.ಕೆ., ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.