ADVERTISEMENT

ಆನೆ ಬಳಕೆ ಸರಿಯೇ ?

ಅಂಕಿತಾ, ಬೆಂಗಳೂರು
Published 30 ಜನವರಿ 2014, 19:30 IST
Last Updated 30 ಜನವರಿ 2014, 19:30 IST

ಸುತ್ತೂರಿನಲ್ಲಿ ಜಾತ್ರೆಯ ಸಂದರ್ಭದಲ್ಲಿ ಸಿಡಿಮದ್ದಿಗೆ ಬೆದರಿ  ಮರಿಯಾನೆಗಳು ಓಡಿ ಜನರು ಗಾಯಗೊಂಡ ವರದಿ ಗುರು­ವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟ­ವಾಗಿದೆ. ಭಾರಿ  ಪ್ರಮಾಣ­ದಲ್ಲಿ ಅನಾಹುತ ನಡೆಯದಿರುವುದು ಅದೃಷ್ಟ ಎಂದೇ ಹೇಳಬೇಕು. ಈ ಹಿಂದೆ ದೇವಸ್ಥಾನ­ಗಳಲ್ಲಿ ಆನೆ ಸಾಕು­ವುದನ್ನು ನಿಷೇಧಿಸ­ಬೇಕು ಎನ್ನುವ ಬೇಡಿಕೆಯನ್ನು ಕೆಲವರು ಇಟ್ಟಿದ್ದರು.

ಸಾಮಾನ್ಯ­ವಾಗಿ ಪ್ರಾಣಿ­ಗಳಿಗೆ ಸಂಬಂಧಪಟ್ಟ ಯಾವ ಬೇಡಿಕೆ­ಗಳನ್ನೂ ಯಾವ ಸರ್ಕಾರವೂ ಗಂಭೀರ­ವಾಗಿ ಪರಿ­ಗಣಿಸು­ವುದಿಲ್ಲ. ಆನೆಗಳು ಮೂಲತಃ   ಸದ್ದು­ಗದ್ದಲವನ್ನು ಬಯಸು­ವುದಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.