ADVERTISEMENT

ಆರ್ಥಿಕ ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ನನ್ನ ಮಗ ಶಶಾಂಕ (4 ವರ್ಷ) ಕಳೆದ ಎರಡು ವರ್ಷಗಳಿಂದ ರಕ್ತ ಕ್ಯಾನ್ಸರ್‌ನಿಂದ ನರಳುತ್ತಿದ್ದಾನೆ. ಗುಣಪಡಿಸಲು ಅಸ್ಥಿ ಮಜ್ಜೆ ಕಸಿ ಹಾಗೂ ಇನ್ನಿತರ ಚಿಕಿತ್ಸೆಗೆ ಅಂದಾಜು ಹತ್ತು ಲಕ್ಷ ರೂಪಾಯಿ ಅವಶ್ಯಕವೆಂದು ಮಣಿಪಾಲ ಆಸ್ಪತ್ರೆ ತಜ್ಞರು ಹೇಳಿದ್ದಾರೆ.
 
ಬಡವನಾದ ನನಗೆ ಅಷ್ಟು ಹಣವನ್ನು ಹೊಂದಿಸಲು ಸಾಧ್ಯವಿಲ್ಲ. ಉದಾರಿಗಳು ಬೆಂಗಳೂರು ವಿದ್ಯಾರಣ್ಯ ಪುರದ ವಿಜಯಾ ಬ್ಯಾಂಕ್ ಶಾಖೆಯಲ್ಲಿರುವ ನನ್ನ ಖಾತೆ ನಂ. 141401011001762 ಇಲ್ಲಿಗೆ ಹಣ ಕಳುಹಿಸಿ ನೆರವಾಗುವಂತೆ ಕೋರುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.