ಹಿಂದೆ ಪಗಡೆಯಾಟಕ್ಕೆ
ಬಳಸಿದ್ದು ದಾಳ!
ಈಗ ರಾಜಕೀಯಕ್ಕೆ
ಸೆಳೆಯಲು ಹಾಕ್ತಾರೆ ಗಾಳ!
ನಿಶ್ಚಿತಾರ್ಥಕ್ಕೆ ಮೊದಲೇ
ಗ(ಬಿ)ಟ್ಟಿ ಮೇಳ
–ದೇವಕಿಸುತ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.