ADVERTISEMENT

ಗಿರಡ್ಡಿ: ಶ್ರದ್ಧಾಂಜಲಿ

​ಸಿ.ಪಿ.ಕೆ.ಮೈಸೂರು
Published 20 ಮೇ 2018, 19:30 IST
Last Updated 20 ಮೇ 2018, 19:30 IST

ಹಿರಿಯ ವಿಮರ್ಶಕ

ಗಿರಡ್ಡಿ ಗೋವಿಂದರಾಜ ನಿಧನ;

ಕನ್ನಡ ವಾಙ್ಮಯಲೋಕ ವಿಷಣ್ಣ!

ADVERTISEMENT

‘ಸಂಕ್ರಮಣ’ದಿಂದ ಮೊದಲಾದ

ಸಾಹಿತ್ಯ ಪಯಣ

ಬಹು ಫಲಪ್ರದ! (ಯಾರು ಮೀರಬಲ್ಲರು

ಮರಣ?)

ಚಂಪಾ, ಪಟ್ಟಣಶೆಟ್ಟಿ, ಗಿರಡ್ಡಿ

‘ಒಂದೆ ಗರಡಿಯೊಳೋದಿಹ ಮಾನಸರ್!’

ಗಿರಡ್ಡಿಗಿದೊ ಶ್ರದ್ಧಾಂಜಲಿ;

‘ಇಂದವನ್ ನಾಳೆ ನಾನ್!’ ಎಂಬ ನುಡಿ

ಅಂತಿರಲಿ.

(ಅಂಥ ಧೀಮಂತರು ಮರ ಮರಳಿ

ಹುಟ್ಟಿ ಬರಲಿ!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.