ಬೆಂಗಳೂರಿನ ಕೇಂದ್ರ ಕಾರಾಗೃಹ ಈಗ ಸುದ್ದಿಯಲ್ಲಿದೆ. ಶಶಿಕಲಾ ಜೈಲಲ್ಲೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ತಮಿಳುನಾಡಿನ ರಾಜಕಾರಣಿಗಳು ಜಾತ್ರೆಗೆ ಬಂದವರಂತೆ ಬಂದು ಹೋಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇಂಥ ಸವಲತ್ತು ಇತರರಿಗೆ ನೀಡಲಾದೀತೇ?
ಕಾರಾಗೃಹದ ಡಿಜಿಪಿ ಸತ್ಯನಾರಾಯಣ ರಾವ್ ಲಂಚ ಪಡೆದು ಈ ರೀತಿಯ ಸವಲತ್ತು ಒದಗಿಸಿದರೆಂದು ಡಿಐಜಿ ಡಿ. ರೂಪಾ ಅಪಾದಿಸಿದ್ದಾರೆ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸಿದರೆ ಅಲ್ಲೂ ಭ್ರಷ್ಟಾಚಾರವೇ!?
-ಗಂಗಾಧರ ಅಂಕೊಲೇಕರ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.