ನಮ್ಮಿಂದ ತಪ್ಪಾಗಿದೆ
ಕ್ಷಮಿಸಿ ಎಂದಿದ್ದಾರೆ
ಈಶ್ವರಪ್ಪ!
ಬಿಕ್ಕಟ್ಟು ಇತ್ಯರ್ಥವಾಗಿದೆ
ಎಂದಿದ್ದಾರೆ
ಯಡಿಯೂರಪ್ಪ!
ನಿತ್ಯ ಇವರ ಹೇಳಿಕೆ
ಆಟ, ಕಚ್ಚಾಟ
ನೋಡುತ್ತ, ಕೇಳುತ್ತ
ನಾವೆಲ್ಲ ಬೆಪ್ಪರಾದೆವಪ್ಪ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.