ಸದ್ಯಕ್ಕೆ ಮುಖ್ಯಮಂತ್ರಿ
ಆದರು ನಿರಾಳ
ಆದರೆ ಮಾಡಬೇಕಾದ
ಕೆಲಸ ಇದೆ ಬಹಳ
ಮಾಡಬೇಕಿದೆ ಅವರು
ಜನಪರ ಕೆಲಸಗಳ
ಕಾರ್ಯಗತ
ಮಾಡಬೇಡಿ ಭ್ರಷ್ಟರ
ರಕ್ಷಣೆಯ ಹೆಸರಲ್ಲಿ
ವ್ಯರ್ಥ ಕಾಲಹರಣ
ಚುನಾವಣೆಯಲ್ಲಿ ಜನರು
ಮಾಡುತ್ತಾರೆ ನಿಮ್ಮ
ಮಾನಹರಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.