ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ, ಆಶ್ರಮ ಬುಲ್ಟೆಂಪಲ್ ರಸ್ತೆಗಳಲ್ಲಿ ದೊಡ್ಡ ಮರಗಳಿವೆ. ಇವು ಬಸ್ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ದಯವಿಟ್ಟು ಕೂಡಲೆ ಬಿಬಿಎಂಪಿ ಸಿಬ್ಬಂದಿ ಈ ರಸ್ತೆಗಳಿಗೆ ಭೇಟಿ ನೀಡಿ.
ವಾಹನ ಸಂಚಾರಕ್ಕೆ ಅಡ್ಡವಾಗಿರುವ ಮರಗಳ ಟಿಸಿಲುಗಳನ್ನು ಕತ್ತರಿಸಿ, ಸಂಚಾರಕ್ಕೆ ಅನುಕೂಲ ಮಾಡಬೇಕು. ಇಲ್ಲವೇ ಮರಗಳನ್ನು ಕತ್ತರಿಸಿ, ರಸ್ತೆ ವಿಸ್ತರಿಸಿ. ನಂತರ ಬದಿಯಲ್ಲಿ ಹೊಸದಾಗಿ ಗಿಡ-ಮರಗಳನ್ನು ನೆಟ್ಟರೆ ವಾಹನ ಸಂಚಾರ ಸರಾಗವಾಗಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.