ರಾಹುಲ್ ಗಾಂಧಿ ಅವರು ದಲಿತರ ಕೇರಿಗಳಿಗೆ ಮಧುಚಂದ್ರಕ್ಕೆ ಹೋಗುತ್ತಿದ್ದಾರೆ ಎಂದು ಬಾಬಾ ರಾಮದೇವ್ ಅವರು ಟೀಕಿಸಿದ್ದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ. ಇನ್ನೊಂದು ಜಾತಿಯ ಬಗ್ಗೆ ಅನಾವಶ್ಯಕವಾಗಿ ನೋವು ತರುವಂತಹ ಮಾತುಗಳನ್ನು ಆಡಬಾರದು. ಬಾಬಾಗಳು ಮತ್ತು ಮಠಾಧೀಶರ ಬೆನ್ನೆಲುಬಾಗಿ ರಾಜಕೀಯ ವ್ಯಕ್ತಿಗಳು ನಿಲ್ಲಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.