ADVERTISEMENT

ರಾಮದೇವ್ ಹೇಳಿಕೆ ಸರಿಯಲ್ಲ

ರಾಜಕುಮಾರ ಎಂ.ದಣ್ಣೂರ, ಗುಲ್ಬರ್ಗಾ
Published 30 ಏಪ್ರಿಲ್ 2014, 19:30 IST
Last Updated 30 ಏಪ್ರಿಲ್ 2014, 19:30 IST

ರಾಹುಲ್ ಗಾಂಧಿ ಅವರು ದಲಿತರ ಕೇರಿಗಳಿಗೆ  ಮಧುಚಂದ್ರಕ್ಕೆ  ಹೋಗುತ್ತಿ­ದ್ದಾರೆ ಎಂದು ಬಾಬಾ ರಾಮದೇವ್ ಅವರು ಟೀಕಿಸಿದ್ದು  ದಲಿತ ಸಮುದಾ­ಯಕ್ಕೆ ಮಾಡಿದ ಅವಮಾನ. ಇನ್ನೊಂದು ಜಾತಿಯ ಬಗ್ಗೆ ಅನಾವಶ್ಯಕ­ವಾಗಿ ನೋವು ತರುವಂತಹ ಮಾತು­ಗಳನ್ನು ಆಡಬಾರದು.  ಬಾಬಾ­­­ಗಳು ಮತ್ತು ಮಠಾಧೀಶರ ಬೆನ್ನೆಲುಬಾಗಿ  ರಾಜಕೀಯ ವ್ಯಕ್ತಿಗಳು ನಿಲ್ಲಬಾರದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.