ADVERTISEMENT

ವರದಕ್ಷಿಣೆ

ಅದಿತಿ ನಾಯಕ, ಬೆಂಗಳೂರು
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಇನ್ನು ಮುಂದೆ ರಾಜಸ್ತಾನದಲ್ಲಿ
ನೌಕರಿಗೆ ಸೇರುವವರು
ಮದುವೆ ಆಗುವಾಗ
ಕೇಳುವಂತಿಲ್ಲ ಯಾವುದೇ
ರೂಪದ ವರದಕ್ಷಿಣೆ
ಅದು ಸಾಬೀತಾದ ದಿನ
ಕಳೆದುಕೊಳ್ಳುತ್ತಾರೆ ನೌಕರಿ!
ನಮ್ಮಲ್ಲೊ ಸರ್ಕಾರಿ ಕೆಲಸಕ್ಕೆ
ಸೇರುವಾಗಲೇ ದಕ್ಷಿಣೆ ಕೊಟ್ಟು
ಬಳಿಕ ಜನರಿಂದಲೂ ಪಡೆದು,
ಮದುವೆಯಾಗುವಾಗ
ಮಾವನಿಂದಲೂ
ಮುಲಾಜಿಲ್ಲದೆ ವಸೂಲು
ಮಾಡುವ ವಸೀಲಿವೀರರಿದ್ದಾರೆ!
ಇಂಥ ವರ ಮಹಾಶಯರಿಗೆ
ಬುದ್ಧಿಕಲಿಸಲು ಕರ್ನಾಟಕದಲ್ಲೂ
ರಾಜಸ್ತಾನದ ಮಾದರಿ
ಏಕೆ ತರಬಾರದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.