ತಮ್ಮ ಕಚೇರಿಯಲ್ಲಿ ಆಯುಧಪೂಜೆ ಮಾಡದೇ, ‘ವಿಧಾನಸೌಧ ಇರುವುದು ಕಾಯಿ ಒಡೆದು ಕರ್ಪೂರ ಬೆಳಗಲು ಅಲ್ಲ’ ಎಂದಿರುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ನಿಲುವನ್ನು ಬಿ.ಎಸ್.ಯಡಿಯೂರಪ್ಪ ‘ಅಹಂಕಾರದ ದ್ಯೋತಕ’ ಎಂದು ಬಣ್ಣಿಸಿರುವುದು ಸರಿಯಲ್ಲ. ಇಂಥ ಪೂಜೆಯಲ್ಲಿ ನಂಬಿಕೆ ಇದ್ದವರು ತಮ್ಮ ಮನೆಗಳಲ್ಲಿ ಮಾಡಿಕೊಳ್ಳಲಿ. ಸರ್ಕಾರಿ ಕಚೇರಿಗಳಲ್ಲಿ ಬೇಡ. ಸಚಿವರ ನಡೆ ಸರಿಯಾಗಿದೆ.
–ಕಾಂತೇಶ ಹಲಗಿಮನಿ,
ಶಿವಕುಮಾರ ಬಂಡೋಳಿ, ಹುಣಸಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.