ADVERTISEMENT

ಸುಮ್ಮನೆ ಸಿಗುವುದು

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST
ಸುಮ್ಮನೆ ಸಿಗುವುದು
ಸುಮ್ಮನೆ ಸಿಗುವುದು   


ಮಳೆ ಇಲ್ಲದೆ ಕಂಗಾಲಾದ ರೈತ
ಕಟ್ಟಿಕೊಂಡಿದ್ದಾನೆ ಪ್ರಕೃತಿಯೊಡನೆ
ದ್ವೇಷ.
ಪ್ರಕೃತಿ ತಾಳಿದೆ ರೈತನ ಬಗ್ಗೆ ರೋಷ,
ಸರ್ಕಾರ ತೊಡಿಸುತ್ತಿದೆ ಪೊಳ್ಳು
ಆಶ್ವಾಸನೆಗಳ ವೇಷ
ಆದರೆ,
ರೈತನಿಗೆ ತಪ್ಪಿಲ್ಲ ಸಾಲಗಾರರಿಂದ
ದಿನಾ `ಗೂಸಾ~
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.