ಮಳೆ ಇಲ್ಲದೆ ಕಂಗಾಲಾದ ರೈತ
ಕಟ್ಟಿಕೊಂಡಿದ್ದಾನೆ ಪ್ರಕೃತಿಯೊಡನೆ
ದ್ವೇಷ.
ಪ್ರಕೃತಿ ತಾಳಿದೆ ರೈತನ ಬಗ್ಗೆ ರೋಷ,
ಸರ್ಕಾರ ತೊಡಿಸುತ್ತಿದೆ ಪೊಳ್ಳು
ಆಶ್ವಾಸನೆಗಳ ವೇಷ
ಆದರೆ,
ರೈತನಿಗೆ ತಪ್ಪಿಲ್ಲ ಸಾಲಗಾರರಿಂದ
ದಿನಾ `ಗೂಸಾ~
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.