ಮಾನವ ತನ್ನ ಸ್ವಾರ್ಥಕ್ಕಾಗಿ ಇಡೀ ಭೂಮಂಡಲವನ್ನೇ ಬಲಿ ಕೊಡಲು ಹೊರಟಿದ್ದಾನೆ. ‘ಅಗ್ನಿಕುಂಡ ಅಮೆಜಾನ್’ ಸುದ್ದಿ ಓದಿ (ಪ್ರ.ವಾ., ಆ. 28) ಬೇಸರವೆನಿಸಿತು. ಭೂಮಿಯ ಶ್ವಾಸಕೋಶವೆಂದೇ ಪ್ರಸಿದ್ಧವಾದ ಅಮೆಜಾನ್ ಕಾಡು ನಾಶವಾದರೆ ಕೇಡು ತಪ್ಪಿದ್ದಲ್ಲ. ಇನ್ನು ಮುಂದಾದರೂ ಮಾನವ ಎಚ್ಚೆತ್ತು ನಡೆದರೆ ಇಂತಹ ದುರಂತ ತಪ್ಪಿಸಬಹುದು.
–ರಾಜಶೇಖರ ಎಸ್. ಗುಬ್ಬಿ,ಮನಗೂಳಿ, ಬಸವನಬಾಗೇವಾಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.