ADVERTISEMENT

ಲಂಚಾವತಾರಕ್ಕೆ ಸಂದರ್ಭದ ಹಂಗು ಉಂಟೇ?!

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 20:00 IST
Last Updated 26 ಏಪ್ರಿಲ್ 2020, 20:00 IST

ಇಷ್ಟು ದಿನ ಕಂದಾಯ ಅಧಿಕಾರಿಗಳ ಲಂಚದ ರಗಳೆ ಹೆಚ್ಚು ಪ್ರಚಾರಕ್ಕೆ ಬರುತ್ತಿತ್ತು. ಈಗ ಉನ್ನತ ಹುದ್ದೆಯಲ್ಲಿರುವ ಪೊಲೀಸ್‌ ಅಧಿಕಾರಿಗಳ ಲಂಚಾವತಾರವು ಸುದ್ದಿಯ ಕೇಂದ್ರಬಿಂದುವಾಗಿದೆ. ಇಂತಹ ಪೊಲೀಸ್ ಅಧಿಕಾರಿಗಳಿಗೆ ಮಾಸ್ಟರ್ ಹಿರಣ್ಣಯ್ಯ ಈ ಹಿಂದೆಯೇ ಅನೇಕ ಬಾರಿ ಮೊನಚು ಮಾತುಗಳಿಂದ ಛೀಮಾರಿ ಹಾಕಿದ್ದರು. ಆದರೆ, ಈಗಿನ ಭೀಕರ ಕೊರೊನಾ ಸಮಯದಲ್ಲೂ ಇಂತಹ ಪ್ರಕರಣಗಳು ನಡೆದಿರುವುದು ವಿಷಾದನೀಯ.

–ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT