ಕೋವಿಡ್ ಮೊದಲಲೆಯ
ಆಘಾತದಿಂದ ಜನ
ಚೇತರಿಸುವಷ್ಟರಲ್ಲಿ
ಎರಡನೆಯಲೆ ಅಪ್ಪಳಿಸಿತು;
ನೆನಪು ನಾಣ್ಣುಡಿ:
‘ಅಟ್ಟದಿಂದ ಬಿದ್ದವನನ್ನು
ದಡಿಯಲ್ಲಿ ಚಚ್ಚಿದರು!’
(ಅಪ್ಪಚ್ಚಿ)
–ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.