ADVERTISEMENT

ಪ್ರತಿಭೆಯ ಗತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST

ಕೆಪಿಎಸ್‌ಸಿ ವ್ಯಕ್ತಿತ್ವ ಪರೀಕ್ಷೆಯಲ್ಲಿ
ನಡೆದಿದೆಯಂತೆ ಅಕ್ರಮ,
ಬಹಳ ಸಮಯವೇನೂ ಬೇಕಿಲ್ಲ
ಅದು ಆಗಲು ಸಕ್ರಮ!
ಉತ್ತರ ಪತ್ರಿಕೆಯಲ್ಲೂ ಇವರು
ಬರೆದಿರುವರಂತೆ ಕವಿತೆ, ಚಿತ್ರಗೀತೆ
ಅಯ್ಯೋ! ನಮ್ಮ ಪ್ರತಿಭೆ
ಇಲ್ಲಿಗೆ ಬಂತೇ?

–ಕುಮಾರ ಚಲವಾದಿ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT