ಕೆಪಿಎಸ್ಸಿ ವ್ಯಕ್ತಿತ್ವ ಪರೀಕ್ಷೆಯಲ್ಲಿ
ನಡೆದಿದೆಯಂತೆ ಅಕ್ರಮ,
ಬಹಳ ಸಮಯವೇನೂ ಬೇಕಿಲ್ಲ
ಅದು ಆಗಲು ಸಕ್ರಮ!
ಉತ್ತರ ಪತ್ರಿಕೆಯಲ್ಲೂ ಇವರು
ಬರೆದಿರುವರಂತೆ ಕವಿತೆ, ಚಿತ್ರಗೀತೆ
ಅಯ್ಯೋ! ನಮ್ಮ ಪ್ರತಿಭೆ
ಇಲ್ಲಿಗೆ ಬಂತೇ?
–ಕುಮಾರ ಚಲವಾದಿ,ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.