ಕುಣಿಗಲ್ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ, ಸಭಾ ಮರ್ಯಾದೆ ಉಲ್ಲಂಘಿಸಿ ಫೋನ್ನಲ್ಲಿ ಮಾತನಾಡುತ್ತಿದ್ದ ಎಂಜಿನಿಯರ್ಗೆ ನಿಂತುಕೊಂಡಿರುವ ಶಿಕ್ಷೆ ವಿಧಿಸಿದ್ದು ಶ್ಲಾಘನೀಯ. ಇದು ಸಭಾ ಘನತೆಯನ್ನು ಕಾಪಾಡುವಂತಹ ಕ್ರಮ. ಆದರೆ ಈ ಸಭಾ ಮರ್ಯಾದೆಯು ರಾಜಕಾರಣಿಗಳಿಗೂ ಅನ್ವಯಿಸುತ್ತದೆ ಎಂಬುದನ್ನು ಸಂಸದ ಡಿ.ಕೆ.ಸುರೇಶ್ ಅವರು ಮರೆಯಬಾರದು.
-ರಾಮಚಂದ್ರ, ದೊಡ್ಡ ಆಲಹಳ್ಳಿ, ಕನಕಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.