ತಂತ್ರವನು ಹೆಣೆದು
ಅತಂತ್ರದಿಂದ ಸರಿದು
ಕುದುರೆಯೇರಾಗಿದೆ,
ಇನ್ನೂ ನಿಲ್ಲದೆ ಜನರ
ಒಳಿತಿಗಾಗಿ ಪಯಣ ಸಾಗಬೇಕಿದೆ,
ಕುದುರೆಯು ಕತ್ತೆಯಾಗದಂತೆ
ನಾವು ಕಾಯಬೇಕಿದೆ...!
-ಹರೀಶ್ ಕುಮಾರ್ ಎಸ್.ಕೆ.ಎಂ.ದೊಡ್ಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.