ತಂತ್ರವನು ಹೆಣೆದು
ಅತಂತ್ರದಿಂದ ಸರಿದು
ಕುದುರೆಯೇರಾಗಿದೆ,
ಇನ್ನೂ ನಿಲ್ಲದೆ ಜನರ
ಒಳಿತಿಗಾಗಿ ಪಯಣ ಸಾಗಬೇಕಿದೆ,
ಕುದುರೆಯು ಕತ್ತೆಯಾಗದಂತೆ
ನಾವು ಕಾಯಬೇಕಿದೆ...!
-ಹರೀಶ್ ಕುಮಾರ್ ಎಸ್.ಕೆ.ಎಂ.ದೊಡ್ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.