ಯಡಿಯೂರಪ್ಪ ಅವರ
ರಾಜೀನಾಮೆಯಿಂದ
ಮನನೊಂದು
ಅಭಿಮಾನಿ ಆತ್ಮಹತ್ಯೆ...
ಎಷ್ಟೇ ಪ್ರೀತಿ, ಅಭಿಮಾನವಿರಲಿ
ಪ್ರಾಣತ್ಯಾಗ ಮಾಡಿ
ತೋರಿಸಬೇಡಿ ನಿಯತ್ತು,
ಕುಟುಂಬದವರಿಗೆ
ನೀವೆಂದಿಗೂ ಸಂಪತ್ತು
ಅವರಿಗಾಗಿಯಾದರೂ ಬದುಕಿ
ಬಾಳಿ, ಅದೇ ಶ್ರೇಯಸ್ಸು.
-ಚೆಲುವರಾಜು ಕೆ.ಧನಗೆರೆ, ಕೊಳ್ಳೇಗಾಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.