ADVERTISEMENT

ಹುಚ್ಚು ಅಭಿಮಾನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಜುಲೈ 2021, 15:01 IST
Last Updated 27 ಜುಲೈ 2021, 15:01 IST

ಯಡಿಯೂರಪ್ಪ ಅವರ
ರಾಜೀನಾಮೆಯಿಂದ
ಮನನೊಂದು
ಅಭಿಮಾನಿ ಆತ್ಮಹತ್ಯೆ...
ಎಷ್ಟೇ ಪ್ರೀತಿ, ಅಭಿಮಾನವಿರಲಿ
ಪ್ರಾಣತ್ಯಾಗ ಮಾಡಿ
ತೋರಿಸಬೇಡಿ ನಿಯತ್ತು,
ಕುಟುಂಬದವರಿಗೆ
ನೀವೆಂದಿಗೂ ಸಂಪತ್ತು
ಅವರಿಗಾಗಿಯಾದರೂ ಬದುಕಿ
ಬಾಳಿ, ಅದೇ ಶ್ರೇಯಸ್ಸು.

-ಚೆಲುವರಾಜು ಕೆ.ಧನಗೆರೆ, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT