ADVERTISEMENT

ಲಾಕ್‌ಡೌನ್ ಮಹಿಮೆ!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 15:49 IST
Last Updated 16 ಸೆಪ್ಟೆಂಬರ್ 2020, 15:49 IST

ಲಾಕ್‌ಡೌನ್‌ನಿಂದ ಕೊರೊನಾ ನಿಯಂತ್ರಣಕ್ಕೆ ಪ್ರಯೋಜನ ಆಗಿದಿಯೋ ಇಲ್ಲವೋ ಗೊತ್ತಿಲ್ಲ. ಆದರೆ ಉತ್ತರ ಧ್ರುವದ ಮೇಲಿನ ಓಜೋನ್ ರಂಧ್ರ ಮಾತ್ರ ಮುಚ್ಚಿದೆಯಂತೆ. ಲಾಕ್‌ಡೌನ್‌ನ ಸಾಧಕ–ಬಾಧಕ ಕುರಿತ ವಾದ–ಪ್ರತಿವಾದಗಳ ನಡುವೆ ಇದನ್ನೊಂದು ಸಕಾರಾತ್ಮಕ ಪರಿಣಾಮ ಎಂದು ಭಾವಿಸಬಹುದು!

ಕೃಷ್ಣ ಕೆ., ರಾಮನಗರ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT