ಕುಡಿವ ನೀರೊಂದೇ
ನಡೆವ ನೆಲವೊಂದೇ
ಉಸಿರಾಡುವ ಗಾಳಿಯೊಂದೇ
ಎಂದು ಶತಶತಮಾನಗಳಿಂದ
ಶತಶತ ದಾರ್ಶನಿಕರು ಜಗತ್ತಿಗೆ
ಒಗ್ಗಟ್ಟಿನ ಮಂತ್ರ ಬೋಧಿಸುತ್ತಾ ಬಂದಿದ್ದರೂ
ಜಗ ಒಗ್ಗಟ್ಟಾಗಿದ್ದು ಮಾತ್ರ ಈಗ
ಅದೂ ಪ್ರಾಣ ಭಯದಿ
‘ಮಾಸ್ಕ್’ ಧರಿಸುವುದರಲ್ಲಿ!
-ಜೆ.ಬಿ.ಮಂಜುನಾಥಪಾಂಡವಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.