ಒಬ್ಬರೇ ಮನೆಗೆ ಬಂದಿದ್ದಾರೆ
ಅವರೊಂದಿಗೆ ಏಕಾಂತದಲ್ಲಿ
ಮಾತಾಡಬಹುದು ಎಂದುಕೊಂಡರೆ
ಅದು ಸಾಧ್ಯವಾಗದ ಮಾತಾಯಿತು
ಯಾಕೆಂದರೆ ಅವರೊಬ್ಬರೇ ಬಂದಿರಲಿಲ್ಲ
ಅವರು ಹಿಡಿದಿದ್ದ ಮೊಬೈಲಿನಲ್ಲಿ
ತಮ್ಮೆಲ್ಲ ಬಳಗವನ್ನೂ ಕರೆತಂದಿದ್ದರು!
- ನಂಜನಹಳ್ಳಿ ನಾರಾಯಣ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.