ಶಾಲಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ರಾಜಕಾರಣಿಗಳು ಮೂಗು ತೂರಿಸುವುದರಿಂದ ಮಕ್ಕಳಿಗೆ ಆಗುವ ತೊಂದರೆಯ ಬಗ್ಗೆ ರಾಘವೇಂದ್ರ ಈ. ಹೊರಬೈಲು ಬರೆದ ಲೇಖನ (ಸಂಗತ, ಸೆ. 25) ಓದಿ ಬೇಜಾರಾಯಿತು.
ಸ್ವಪ್ರತಿಷ್ಠೆಯ ಮಹಾಶಯರೇ, ಇದೇನು ರಾಜಪ್ರಭುತ್ವವಲ್ಲ. ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂಬುದು ನೆನಪಿರಲಿ. ಶಾಲಾ ಕಾರ್ಯಕ್ರಮ ಮಕ್ಕಳ ಬೆಳವಣಿಗೆಗೆ ವೇದಿಕೆಯಾಗಬೇಕೇ ಹೊರತು ನಿಮ್ಮಂತಹವರ ಪ್ರತಿಷ್ಠೆಯ ತೋರ್ಪಡಿಕೆಗಲ್ಲ.
-ಗಿರಿದುರ್ಗ,ಸೊನ್ನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.