ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ವ್ಯವಸ್ಥೆಯ ಊನಗಳ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸುಸಂದರ್ಭ. ಪ್ರತೀ ಇಲಾಖೆಯೂ ಭ್ರಷ್ಟಾಚಾರಮುಕ್ತ ಮತ್ತು ಜನಸ್ನೇಹಿ ಆಗುವಂತೆ ನೋಡಿ ಕೊಳ್ಳಬೇಕು. ಅದರಲ್ಲಿ ಕಿಂಚಿತ್ತಾದರೂ ನಾವು ಯಶಸ್ಸು ಗಳಿಸಿದರೆ ಅದು ದೊಡ್ಡ ಸಾಧನೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಈ ಮೂಲಕ ನಾವು ಗೌರವ ತೋರಬೇಕು.
- ಕೆ.ಸಿ. ನರಸಿಂಹ ಗೌಡ,ಮದ್ದೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.