ನಾಳೆ ನಾವು
ಒತ್ತುವ ಗುಂಡಿ ಕನ್ನಡ ಅಸ್ಮಿತೆಗೆ
ದನಿಯಾಗಬೇಕು
ಸಂಸತ್ತಿನ ಒಡ್ಡೋಲಗದಲಿ,
ಅಭಿವೃದ್ಧಿ ಪಥದಿ ಸಾಗಿ
ಜನ-ಜೀವನ
ಹಸನಾಗಬೇಕು
ಕರುನಾಡ ಸೀಮೆಯಲಿ
-ರುದ್ರಸ್ವಾಮಿ ಹರ್ತಿಕೋಟ,ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.