ADVERTISEMENT

ನರ-ವಾನರ!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 17:50 IST
Last Updated 5 ಮಾರ್ಚ್ 2020, 17:50 IST

ಕಾಡನ್ನೂ ಬಿಡದೆ ಕಾಡಿದ

ನಾಡಿನಲ್ಲಿರಬೇಕಾದ ನರ

(ಬಂಡೀಪುರ: 4,520 ಎಕರೆಅರಣ್ಯ ಒತ್ತುವರಿ ಪ್ರ.ವಾ., ಮಾರ್ಚ್‌ 4)

ADVERTISEMENT

ಪರಿಣಾಮ, ನಾಡಿನ ಹಾದಿ ಹಿಡಿದವು

ಆನೆ, ಹಂದಿ, ಚಿರತೆ, ಹುಲಿ, ವಾನರ!

-ಮ.ಗು.ಬಸವಣ್ಣ,ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.