ಕಾಡನ್ನೂ ಬಿಡದೆ ಕಾಡಿದ
ನಾಡಿನಲ್ಲಿರಬೇಕಾದ ನರ
(ಬಂಡೀಪುರ: 4,520 ಎಕರೆಅರಣ್ಯ ಒತ್ತುವರಿ ಪ್ರ.ವಾ., ಮಾರ್ಚ್ 4)
ಪರಿಣಾಮ, ನಾಡಿನ ಹಾದಿ ಹಿಡಿದವು
ಆನೆ, ಹಂದಿ, ಚಿರತೆ, ಹುಲಿ, ವಾನರ!
-ಮ.ಗು.ಬಸವಣ್ಣ,ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.