ಕಾಡನ್ನೂ ಬಿಡದೆ ಕಾಡಿದ
ನಾಡಿನಲ್ಲಿರಬೇಕಾದ ನರ
(ಬಂಡೀಪುರ: 4,520 ಎಕರೆಅರಣ್ಯ ಒತ್ತುವರಿ ಪ್ರ.ವಾ., ಮಾರ್ಚ್ 4)
ಪರಿಣಾಮ, ನಾಡಿನ ಹಾದಿ ಹಿಡಿದವು
ಆನೆ, ಹಂದಿ, ಚಿರತೆ, ಹುಲಿ, ವಾನರ!
-ಮ.ಗು.ಬಸವಣ್ಣ,ನಂಜನಗೂಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.