ಮಂದಿರಕ್ಕೊ, ಮಸೀದಿಗೊ
ರಾಮನಿಗೊ, ರಹೀಮನಿಗೊ
ಪೂಜೆಗೊ, ನಮಾಜಿಗೊ
ಕಾದಾಡಿ ಚೂರಾದ ಮನಸ್ಸುಗಳನ್ನು
ಇನ್ನಾದರೂ ಕಟ್ಟೋಣ
ಸೌಹಾರ್ದ ಭಾರತ ಉಳಿಸೋಣ.
-ವೀರಪ್ಪ ಹ. ತಾಳದವರ ಯಾವಗಲ್
ಇವನ್ನೂ ಓದಿ:ಐತಿಹಾಸಿಕಅಯೋಧ್ಯೆ ತೀರ್ಪು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.