ADVERTISEMENT

ಅಯೋಧ್ಯೆ ತೀರ್ಪು | ಪೂಜೆಗೊ–ನಮಾಜಿಗೊ ಕಾದಾಡಿದ ಮನಸ್ಸುಗಳನ್ನ ಇನ್ನಾದರೂ ಕಟ್ಟೋಣ!

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:35 IST
Last Updated 10 ನವೆಂಬರ್ 2019, 19:35 IST
   

ಮಂದಿರಕ್ಕೊ, ಮಸೀದಿಗೊ
ರಾಮನಿಗೊ, ರಹೀಮನಿಗೊ
ಪೂಜೆಗೊ, ನಮಾಜಿಗೊ
ಕಾದಾಡಿ ಚೂರಾದ ಮನಸ್ಸುಗಳನ್ನು
ಇನ್ನಾದರೂ ಕಟ್ಟೋಣ
ಸೌಹಾರ್ದ ಭಾರತ ಉಳಿಸೋಣ.
-ವೀರಪ್ಪ ಹ. ತಾಳದವರ ಯಾವಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT