ADVERTISEMENT

ಅಧಿಕಾರ ಹಸ್ತಾಂತರಿಸಿದ ತರಳಬಾಳು ಸ್ವಾಮೀಜಿಯ ಆದರ್ಶ ನಡೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:00 IST
Last Updated 8 ನವೆಂಬರ್ 2019, 20:00 IST
   

ಪ್ರತಿಷ್ಠಿತ ಮಠಗಳಿಗೆ ಸ್ವಾಮಿಗಳಾದವರು ಪೀಠವನ್ನು ತ್ಯಜಿಸಲು ಅಷ್ಟಾಗಿ ಮನಸ್ಸು ಮಾಡುವುದಿಲ್ಲ. ಕೊನೇತನಕ ಪೀಠಾಧಿಪತಿಯಾಗಿಯೇ ಮುಂದುವರಿಯಲು ಬಯಸುತ್ತಾರೆ.

ಪೀಠದಿಂದ ಸ್ವಯಂ ನಿವೃತ್ತಿ ಪಡೆಯುವೆ ಎಂದು ಹೇಳುವವರು ಸಿಗುವುದು ಅತಿ ವಿರಳ. ಆದರೆ ಅವಧಿಗೆ ಮುನ್ನವೇ ತಮ್ಮ ಜಾಗಕ್ಕೆ ಉತ್ತರಾಧಿಕಾರಿಯನ್ನು ನೇಮಿಸಿ, ಅಧಿಕಾರ ಹಸ್ತಾಂತರಿಸಿ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ತರಳಬಾಳು ಪೀಠಾಧ್ಯಕ್ಷರಿಗೆ ಹೇಳಿರುವುದು (ಪ್ರ.ವಾ., ನ. 8) ಶ್ಲಾಘನೀಯ ಮತ್ತು ಆದರ್ಶ ನಡೆ.
-ಇಂದಿರಾ ಶ್ರೀಧರ್, ಮಳಲಕೆರೆ, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.