ADVERTISEMENT

ಸಿರಿವಂತರು!

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 18:40 IST
Last Updated 24 ನವೆಂಬರ್ 2020, 18:40 IST

ಯಾರೆಂದರು
ನಮ್ಮ ಕರ್ನಾಟಕದ
ಜನ ಬಡವರೆಂದು?
ಮಂತ್ರಿ ಮಾಗಧರಿಗೇ
ಚಿನ್ನದ ಕಿರೀಟವನ್ನು
ಉಡುಗೊರೆಯಾಗಿ
ಕೊಡಬಲ್ಲಷ್ಟು ಶಕ್ತರು!
-ಚನ್ನಬಸವ ಪುತ್ತೂರು,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT