ಅಧಿಕಾರದ ಗದ್ದುಗೆಯಲಿ
ತಮ್ಮನ್ನು ಕೂಡಿಸಿದ ಮಹಾನುಭಾವರಿಗೆ
ಮಂತ್ರಿ ಪದವಿ ಕೊಟ್ಟು
ಋಣ ತೀರಿಸುವ ಹಂಬಲ ಸಿ.ಎಂ.ಗೆ,
ತಮ್ಮ ಮಠದ ಮಹಾಪೋಷಕರಿಗೆ
ಮಂತ್ರಿ ಪದವಿ ಕೊಡಿಸುವ
ಮಹಾ ಅಭಿಲಾಷೆ, ಆಯಾ
ಸಮುದಾಯದ ಮಠಾಧೀಶ ಪ್ರಭುಗಳಿಗೆ!
ಎಚ್.ಕೆ.ಕೊಟ್ರಪ್ಪ,ಹರಿಹರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.