ADVERTISEMENT

ಋಣದ ಚಿಂತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 17:09 IST
Last Updated 15 ಜನವರಿ 2020, 17:09 IST

ಅಧಿಕಾರದ ಗದ್ದುಗೆಯಲಿ
ತಮ್ಮನ್ನು ಕೂಡಿಸಿದ ಮಹಾನುಭಾವರಿಗೆ
ಮಂತ್ರಿ ಪದವಿ ಕೊಟ್ಟು
ಋಣ ತೀರಿಸುವ ಹಂಬಲ ಸಿ.ಎಂ.ಗೆ,
ತಮ್ಮ ಮಠದ ಮಹಾಪೋಷಕರಿಗೆ
ಮಂತ್ರಿ ಪದವಿ ಕೊಡಿಸುವ
ಮಹಾ ಅಭಿಲಾಷೆ, ಆಯಾ
ಸಮುದಾಯದ ಮಠಾಧೀಶ ಪ್ರಭುಗಳಿಗೆ!

ಎಚ್.ಕೆ.ಕೊಟ್ರಪ್ಪ,ಹರಿಹರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT