ADVERTISEMENT

ಋಣದ ಚಿಂತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 17:09 IST
Last Updated 15 ಜನವರಿ 2020, 17:09 IST

ಅಧಿಕಾರದ ಗದ್ದುಗೆಯಲಿ
ತಮ್ಮನ್ನು ಕೂಡಿಸಿದ ಮಹಾನುಭಾವರಿಗೆ
ಮಂತ್ರಿ ಪದವಿ ಕೊಟ್ಟು
ಋಣ ತೀರಿಸುವ ಹಂಬಲ ಸಿ.ಎಂ.ಗೆ,
ತಮ್ಮ ಮಠದ ಮಹಾಪೋಷಕರಿಗೆ
ಮಂತ್ರಿ ಪದವಿ ಕೊಡಿಸುವ
ಮಹಾ ಅಭಿಲಾಷೆ, ಆಯಾ
ಸಮುದಾಯದ ಮಠಾಧೀಶ ಪ್ರಭುಗಳಿಗೆ!

ಎಚ್.ಕೆ.ಕೊಟ್ರಪ್ಪ,ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT