ಕೊಕ್ಕರೆಯ ಉಡುಪಲ್ಲಿ
ಸಕ್ಕರೆ ಚೆಲ್ಲುವ ಮಂದಿ
ತೋರಿಸುತ್ತಾರೆ ನಗೆ ಹಲ್ಲು
ಇರುವೆಯಂತಹ ಮತದಾರ
ಅವರ ಸವಿ ಆಮಿಷಕೆ
ಸುರಿಸಬಾರದು ಜೊಲ್ಲು.
ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.