ADVERTISEMENT

ಅಲೆದಾಟ ತಪ್ಪಿಸುವ ಕ್ರಮ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 19:41 IST
Last Updated 12 ಸೆಪ್ಟೆಂಬರ್ 2019, 19:41 IST

ಆನ್‌ಲೈನ್‌ನಲ್ಲೇ ಋಣಭಾರ ಪತ್ರ (ಇ.ಸಿ) ಪಡೆದುಕೊಳ್ಳುವ ಅವಕಾಶ ಮಾಡಿಕೊಡುವ ಕಂದಾಯ ಇಲಾಖೆಯ ಕ್ರಮ ಸ್ವಾಗತಾರ್ಹ.

ಆಸ್ತಿ ಖರೀದಿ ಹಾಗೂ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಇ.ಸಿ ಪಡೆಯಲು ಈವರೆಗೆ ಉಪ ನೋಂದಣಾಧಿಕಾರಿ ಕಚೇರಿಗೆ ಅರ್ಜಿ ಕೊಟ್ಟು ವಾರಗಟ್ಟಲೆ ಅಲೆಯಬೇಕಾಗಿತ್ತು. ಇಂತಹ ಅಲೆದಾಟವನ್ನು ತಪ್ಪಿಸಲು ಮುಂದಾಗಿರುವ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಧನ್ಯವಾದ. ಅಧಿಕಾರಿಗಳು ಇದಕ್ಕೆ ಸ್ಪಂದಿಸಿ, ಜನಸಾಮಾನ್ಯರ ಬವಣೆ ತಪ್ಪಿಸಲು ಅವಕಾಶ ಮಾಡಿಕೊಡಲಿ.

-ಅ.ಮೃತ್ಯುಂಜಯ,ಪಾಂಡವಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.