ಹಾಸನ ಜಿಲ್ಲೆ ಎಸ್ಸೆಸ್ಸೆಲ್ಸಿ
ಫಲಿತಾಂಶದಲ್ಲಿ ರಾಜ್ಯಕ್ಕೆ
ಪ್ರಥಮ ಸ್ಥಾನ ಪಡೆಯಲು
ಯಾರ್ಯಾರು ಕಡಿದು ಕಟ್ಟೆ
ಹಾಕಿದ್ದರೋಅವರನ್ನು,
ಶೈಕ್ಷಣಿಕ ಗುಣಮಟ್ಟ ಕುಸಿತ
ಕಂಡ ಕಡೆ ಕಳುಹಿಸಿ,
ಅಲ್ಲೂ ಅವರು ಸ್ವಲ್ಪ ಕಡಿದು
ಕಟ್ಟೆ ಹಾಕಿದರೆ, ಅಲ್ಲಿಯಶೈಕ್ಷಣಿಕ
ಗುಣಮಟ್ಟ ಸ್ವಲ್ಪವಾದರೂ ಸುಧಾರಿಸೀತು!
-ಎನ್.ಎಂ. ರಾಯಬಾಗಿ,ಗದಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.