ADVERTISEMENT

ಕಡಿದು ಕಟ್ಟೆ ಹಾಕಲಿ

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:15 IST
Last Updated 3 ಮೇ 2019, 20:15 IST

ಹಾಸನ ಜಿಲ್ಲೆ ಎಸ್ಸೆಸ್ಸೆಲ್ಸಿ
ಫಲಿತಾಂಶದಲ್ಲಿ ರಾಜ್ಯಕ್ಕೆ
ಪ್ರಥಮ ಸ್ಥಾನ ಪಡೆಯಲು
ಯಾರ‍್ಯಾರು ಕಡಿದು ಕಟ್ಟೆ
ಹಾಕಿದ್ದರೋಅವರನ್ನು,
ಶೈಕ್ಷಣಿಕ ಗುಣಮಟ್ಟ ಕುಸಿತ
ಕಂಡ ಕಡೆ ಕಳುಹಿಸಿ,
ಅಲ್ಲೂ ಅವರು ಸ್ವಲ್ಪ ಕಡಿದು
ಕಟ್ಟೆ ಹಾಕಿದರೆ, ಅಲ್ಲಿಯಶೈಕ್ಷಣಿಕ
ಗುಣಮಟ್ಟ ಸ್ವಲ್ಪವಾದರೂ ಸುಧಾರಿಸೀತು!

-ಎನ್.ಎಂ. ರಾಯಬಾಗಿ,ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT