ADVERTISEMENT

ವಾಚಕರ ವಾಣಿ: ವೈದ್ಯರ ಕಾರ್ಯವೈಖರಿ ಹೋಲಿಸಬೇಕಿತ್ತು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 16:23 IST
Last Updated 25 ಆಗಸ್ಟ್ 2020, 16:23 IST

ನಾಗೇಶ ಹೆಗಡೆ ಅವರು ತಮ್ಮ ಲೇಖನದಲ್ಲಿ (ಚರ್ಚೆ, ಆ. 25) ವೈದ್ಯರ ಆತ್ಮಹತ್ಯೆ, ಸಾವು–ನೋವಿನ ಪ್ರಕರಣಗಳ ಬಗ್ಗೆ ಹೇಳುತ್ತ, ಮೃತರಾದ ವೈದ್ಯರಿಗೆ ಮಾಸಾಶನ ಕೊಡುವ ಜಪಾನ್ ಮಾದರಿಯ ಕಾನೂನು ಇಲ್ಲೂ ಜಾರಿಗೆ ಬರುವಂತೆ ಇಲ್ಲಿನ ವೈದ್ಯರು ಒತ್ತಾಯಿಸಬೇಕು ಎಂದಿದ್ದಾರೆ. ಆದರೆ, ಅದರೊಂದಿಗೆ ಜಪಾನ್ ಮತ್ತಿತರ ದೇಶಗಳ ವೈದ್ಯರ ಕಾರ್ಯವೈಖರಿಯನ್ನೂ ತಿಳಿಸಿ, ನಮ್ಮಲ್ಲಿಯ ಅದರಲ್ಲೂ ಸರ್ಕಾರಿ ವೈದ್ಯರ (ಅಪವಾದ ಹೊರತುಪಡಿಸಿ) ಕಾರ್ಯವೈಖರಿಯನ್ನು ಹೋಲಿಕೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು.

-ಶರಣಗೌಡ,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT