ADVERTISEMENT

ಜಯಂತಿ– ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 20:00 IST
Last Updated 12 ನವೆಂಬರ್ 2018, 20:00 IST

ಪರ– ವಿರೋಧಗಳ ಮಧ್ಯ ಜಯಂತಿ

ಅಲ್ಲಲ್ಲಿ ಕದಡಿತು ಶಾಂತಿ

‘ಕೈ’ ಕೊಟ್ಟ ಕೆಲ ನಾಯಕರು

ADVERTISEMENT

ಗೈರಾದ ‘ದಳ’ಪತಿ

ಕಮಲದಿಂದ ವಿರೋಧಿ ನಡೆ

ಮೈತ್ರಿಯಲ್ಲೂ ಸಿಗದ ಮುನ್ನಡೆ

ಹರಸಾಹಸವಾಯಿತು ಆಗಲು ತೇರ್ಗಡೆ

–ಮಹಾಂತೇಶ ಮಾಗನೂರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.