ಪರ– ವಿರೋಧಗಳ ಮಧ್ಯ ಜಯಂತಿ
ಅಲ್ಲಲ್ಲಿ ಕದಡಿತು ಶಾಂತಿ
‘ಕೈ’ ಕೊಟ್ಟ ಕೆಲ ನಾಯಕರು
ಗೈರಾದ ‘ದಳ’ಪತಿ
ಕಮಲದಿಂದ ವಿರೋಧಿ ನಡೆ
ಮೈತ್ರಿಯಲ್ಲೂ ಸಿಗದ ಮುನ್ನಡೆ
ಹರಸಾಹಸವಾಯಿತು ಆಗಲು ತೇರ್ಗಡೆ
–ಮಹಾಂತೇಶ ಮಾಗನೂರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.