ADVERTISEMENT

ಕಾಕತಾಳೀಯದ ಕಾಟ!

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 19:45 IST
Last Updated 25 ಡಿಸೆಂಬರ್ 2019, 19:45 IST

ಗ್ರಹಣವದೋ ನೆರಳು ಬೆಳಕಿನ ಆಟ,
ದೇವರಿಗೂ ತಪ್ಪಲಿಲ್ಲ ಮಾನವರ

ಕಾಕತಾಳೀಯದ ಕಾಟ...
ಪ್ರಸ್ತುತದ ಅವಘಡಗಳಿಗೆ
ಗ್ರಹಣವೇ ಕಾರಣವಂತೆ!
ಸಂಘರ್ಷ, ಸಂಕಷ್ಟಗಳಿಗೆ
ಸೂರ್ಯನ ಗ್ರಹಣವೇ
ಸಾಕ್ಷಿ-ಪುರಾವೆಯಂತೆ...
ಇನ್ನುಳಿದ ದಿನ ನಡೆಯುವ
ಘಟನೆಗಳಿಗೆ ಯಾರು ಕಾರಣರಂತೆ?

ಮಹಾಂತೇಶ್ ಬಿ. ನಿಟ್ಟೂರ್, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.