ಗ್ರಹಣವದೋ ನೆರಳು ಬೆಳಕಿನ ಆಟ,
ದೇವರಿಗೂ ತಪ್ಪಲಿಲ್ಲ ಮಾನವರ
ಕಾಕತಾಳೀಯದ ಕಾಟ...
ಪ್ರಸ್ತುತದ ಅವಘಡಗಳಿಗೆ
ಗ್ರಹಣವೇ ಕಾರಣವಂತೆ!
ಸಂಘರ್ಷ, ಸಂಕಷ್ಟಗಳಿಗೆ
ಸೂರ್ಯನ ಗ್ರಹಣವೇ
ಸಾಕ್ಷಿ-ಪುರಾವೆಯಂತೆ...
ಇನ್ನುಳಿದ ದಿನ ನಡೆಯುವ
ಘಟನೆಗಳಿಗೆ ಯಾರು ಕಾರಣರಂತೆ?
ಮಹಾಂತೇಶ್ ಬಿ. ನಿಟ್ಟೂರ್, ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.