ಬೆಂಗಳೂರು: ಶ್ರೀನಿವಾಸ್ ರಾಜು ಅವರು ಮುಂಬೈನಲ್ಲಿ ಜನವರಿ 4ರಿಂದ 8ರವರೆಗೆ ನಡೆಯಲಿರುವ 59ನೇ ರಾಷ್ಟ್ರೀಯ ಸೂಪರ್ ಲೀಗ್ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡ ಇಂತಿದೆ: ಶ್ರೀನಿವಾಸ್ ರಾಜು (ನಾಯಕ), ಜೀವಕುಮಾರ್, ಗೋಪಾಲಪ್ಪ, ಶಬೀರ್, ರಘು, ಕುಮಾರ್ ರಾಜೇಂದ್ರ, ಕೀರ್ತಿಗೌಡ, ಶ್ರೀಕಾಂತ್, ರೋಹಿತ್ ಮಾರ್ಲಾ, ಆನಂದ್, ವೆಂಕಟೇಶ್, ಮಧುಕುಮಾರ್, ಶಶಿಧರ್, ಕಾಕಸಾಬ್.
ತರಬೇತುದಾರರು: ಗೋಪಿ (ಬಿಇಎಲ್) ಹಾಗೂ ಎ.ಕೆ. ಮುನಿವೆಂಕಟಪ್ಪ (ಎಸ್ಬಿಎಂ). ಮ್ಯಾನೇಜರ್: ಉಮಾಶಂಕರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.